ಭಾನುವಾರ, ಮೇ 18, 2014







ಕೋನೆ ಎಲ್ಲಿ... 
ಜನಸಂಖ್ಯೆ ತಕ್ಕ ಮೂಲಭೂತ ಸೌಕರ್ಯಗಳು ದೋರೆಯುತ್ತಿಲ್ಲ ಎಂಬುದಕ್ಕೆ ನಿದರ್ಶನ ಈ ಬಸ್ಸು. ನಮ್ಮ ದೇಶದಲ್ಲಿ ಎಷ್ಟೆ ರಸ್ಥೆಗಳಾದರು, ಸಕರ್ಾರಗಳು ಕಣ್ಣು ಮುಚ್ಚಿ ಕುಳಿತಿವೆ. ತಮ್ಮ ಹಕ್ಕು ಅರಚಿಕೋಳುವ ಸಂಘಟನೆಗಳು ಜಾತಿ ಧರ್ಮ ಭಾಷೆಗಳ ನೇಲೆಗಟ್ಟಿನಲ್ಲಿ ಕೇಲಸ ನಿರ್ವಹಿಸುತಿವೆ. ಈ ಪ್ರಕ್ರಿಯೆ ಹಿಗೆ ಮುಂದುವರೆದರೆ. ಯಾವುದೆ ಮೂಲ ಸೌಕರ್ಯಗಳಿಲ್ಲದೆ ದೇಶದ ಜನ ಆಘಾತಕಿಡಾಗುವ ಸಂಭವವಿದೆ.
ರಮೇಶ ಎಸ್ ಎಮ್
ಗುಲ್ಬಗರ್ಾ 

ಮಂಗಳವಾರ, ಮೇ 13, 2014


                        ನಾವು ಮಾಡಿದ ವಿನಾಶ

ಮರಗಿಡಗಳನೇಲ್ಲ ಬಯಲು ಮಾಡಿ
ಬಣವೆಯ ಒಟ್ಟಿದರೊ.
ಹರಿದು ಬರುವ ಹಳಕೊಳಕ್ಕೆ
ಕಾಯುತ್ತ ನಿಂತರೊ.

ಮಳೆ ಬರಲ್ಲಿಲವೆಂದು ಊರ
ದೇವರ ಮುಂದೆ ನಿಂತರೊ.
ದೇವರಿಗೆ ಕಾಯಿ ಕಪರ್ೂರ ಮಾಡಿ
ಮುಗ್ದ ಜೀವ ಬಲಿ ನಿಡಿದರೊ.

ಬರಲಿಲ್ಲ ಮಳೆ ಒಣಗೊಯ್ತು ಬೆಳೆ
ಜೀವ ತೆತ್ತವರಾರಿಲ್ಲ ಬಲಿ ನಿಡುವವರೆಲ್ಲ
ಬುದ್ದಿ ಬರಲಿಲ್ಲ ಅಂತ್ಯಕ್ಕೆ ಮುನ್ನುಡಿ ಬಯಸುತಿರುವರೆಲ್ಲ
ವಿನಾಶ ಖಚಿತ ತಾಳ್ಮೆಯಿಂದಿರಿ ಕ್ಷಣಿಕ.

                         ನಿಮ್ಮ ಆತ್ಮಿಯ ರಾಮ ....