ಮಂಗಳವಾರ, ಮೇ 13, 2014


                        ನಾವು ಮಾಡಿದ ವಿನಾಶ

ಮರಗಿಡಗಳನೇಲ್ಲ ಬಯಲು ಮಾಡಿ
ಬಣವೆಯ ಒಟ್ಟಿದರೊ.
ಹರಿದು ಬರುವ ಹಳಕೊಳಕ್ಕೆ
ಕಾಯುತ್ತ ನಿಂತರೊ.

ಮಳೆ ಬರಲ್ಲಿಲವೆಂದು ಊರ
ದೇವರ ಮುಂದೆ ನಿಂತರೊ.
ದೇವರಿಗೆ ಕಾಯಿ ಕಪರ್ೂರ ಮಾಡಿ
ಮುಗ್ದ ಜೀವ ಬಲಿ ನಿಡಿದರೊ.

ಬರಲಿಲ್ಲ ಮಳೆ ಒಣಗೊಯ್ತು ಬೆಳೆ
ಜೀವ ತೆತ್ತವರಾರಿಲ್ಲ ಬಲಿ ನಿಡುವವರೆಲ್ಲ
ಬುದ್ದಿ ಬರಲಿಲ್ಲ ಅಂತ್ಯಕ್ಕೆ ಮುನ್ನುಡಿ ಬಯಸುತಿರುವರೆಲ್ಲ
ವಿನಾಶ ಖಚಿತ ತಾಳ್ಮೆಯಿಂದಿರಿ ಕ್ಷಣಿಕ.

                         ನಿಮ್ಮ ಆತ್ಮಿಯ ರಾಮ ....

1 ಕಾಮೆಂಟ್‌: